Log inSign up
Siddaramaiah
25.7K posts
Siddaramaiah profile banner
@siddaramaiah

Siddaramaiah

@siddaramaiah
ಕನ್ನಡಿಗ | Believer in equity & social justice | Family man | Chief Minister of Karnataka (2023-2026, 2013-2018)
Karnataka
Joined July 2017
98
Following
1.1M
Followers
RepliesRepliesRepostsRepostsMediaMedia

Log in or sign up for X

See what’s happening and join the conversation

Continue with phone
or
Log in with username or email
Terms·Privacy·Cookies·Accessibility·Ads Info·© 2026 X Corp.
  • @siddaramaiah
    Siddaramaiah
    @siddaramaiah
    Aug 30
    ತುಮಕೂರಿನ‌ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವೀರಣ್ಣನವರ ಅಭಿಮಾನಿ ಬಳಗ ಮತ್ತು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವ ಸಿ.ವೀರಣ್ಣನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗೌರವ ನಮನ ಸಲ್ಲಿಸಿದೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ, ರಾಜ್ಯ ಸರ್ಕಾರದ
    2
  • @siddaramaiah
    Siddaramaiah
    @siddaramaiah
    Aug 30
    ಮೂರು ವರ್ಷಗಳ ಹಿಂದೆ ಇದೇ ದಿನ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ್ದೆ ಎಂದು ನೆನೆಯಲು ಹೆಮ್ಮೆಯೆನಿಸುತ್ತದೆ. ಚುನಾವಣೆಯ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಸಂಕಲ್ಪ ಮಾಡಿದ್ದೆ. ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನಮ್ಮ ಐದು
    18
  • @siddaramaiah
    Siddaramaiah
    @siddaramaiah
    Aug 30
    Three years ago, on this very day, we launched our government’s ambitious Gruha Lakshmi scheme. During the elections, we had made a promise to the women of Karnataka. After taking oath as Chief Minister, I was determined to turn that promise into reality at the earliest. We
    8
  • @siddaramaiah
    Siddaramaiah
    @siddaramaiah
    Aug 29
    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ, ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಹೆಗಡೆಯವರ ಜೀವನ - ಸಾಧನೆಗಳನ್ನು ಸ್ಮರಿಸಿದೆ. ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಉಪ ರಾಷ್ಟ್ರಪತಿ
    5
  • @siddaramaiah
    Siddaramaiah
    @siddaramaiah
    Aug 29
    The ‘purification’ ritual carried out by a right-wing group at Haldwani’s Ramlila Maidan on August 10, after Congress President Shri Mallikarjun @kharge addressed a rally there, is a blatant act of casteism and another form of untouchability. This is the poisonous mindset
    @RahulGandhi
    Rahul Gandhi
    @RahulGandhi
    Aug 29
    देश के हर दलित व्यक्ति का जन्म से मृत्यु तक, हर जगह, हर कदम अपमान किया जाता है। उनकी जितनी बुलंद आवाज़ होती है, उनपर उतना तेज़ हमला होता है। कांग्रेस अध्यक्ष मल्लिकार्जुन खरगे जी के साथ हल्द्वानी में जो भी हुआ वो "शुद्धिकरण" का नाम दे कर उनके खिलाफ़ छुआछूत है - और छुआछूत भारत
    00:00
    67